Translate in your Language

Sunday, June 26, 2016

ಪ್ರತಿಯೊಬ್ಬ ಭಾರತೀಯರು ಓದಲೇಬೇಕಾದ

 ಎಸ್. ಎಲ್. ಭೈರಪ್ಪನವರ : ಮತಾಂತರ - ಸತ್ಯದ ಮೇಲೆ ಹಲ್ಲೆ -ಸಂಪಾದಕೀಯ: "ಭಾರತೀಯರ ಆತ್ಮಗಳನ್ನು
ಉದ್ಧರಿಸಲು ನೀವು ಬರಬೇಕಾದರೆ ಅಗತ್ಯವಿಲ್ಲ . ನೀವು ಮಾಡಬೇಕಾಗಿರುವುದು  ಬಡತನದಿಂದ  ಅವರನ್ನು ಉದ್ಧರಿಸಬೇಕಾಗಿರುವ  ಕಾರ್ಯ "- ಈ ...

ಮತಾಂತರ ದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮುಕ್ತವಾದ ಹಾಗೂ ಬಹಿರಂಗವಾದ ಚರ್ಚೆಗಳು   ನಡೆಯುವುದು ಸ್ವಾಗತಾರ್ಹ  ಭಾತರದಲ್ಲಿ  ಬರುತ್ತಿರುವ ಕೋಮುವಾದ ಹಾಗೂ ಮತಾಂತರದ ಕುರಿತ ಸಾಹಿತ್ಯವನ್ನು  ವಿಮರ್ಶಾತ್ಮಕವಾಗಿ ನೋಡಿದಾಗ  ನನಗೆ  ತೋಚಿದ ಕೆಲವು ವಿಚಾರಗಳನ್ನು  ಇಲ್ಲಿ ಹಂಚಿಕೊಂಡಿದ್ದೇನೆ.ಅಜಕ್ಕಳ  ಗಿರೀಶ ಭಟ್


No comments:

Post a Comment